ಕೇಂದ್ರ ಬಿಜೆಪಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ 2 ರೂಪಾಯಿ ಪ್ರತಿ ಲೀಟರ್ಗೆ ಏರಿಸಿ ಹಾಗೂ ಅಡುಗೆ ಅನಿಲದ ಮೇಲೆ 50 ರೂಪಾಯಿಯನ್ನು ಏರಿಸುವುದರ ಮೂಲಕ ತನ್ನ ಜನವಿರೋಧಿ ನೀತಿಯನ್ನು ತೋರ್ಪಡಿಸಿದ್ದು ಕೇಂದ್ರ ಬಿಜೆಪಿ...
ಬೈಂದೂರು ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಪ್ರಮೋದ್ ಪೂಜಾರಿ ನಾವುಂದರವರನ್ನು ನೇಮಿಸಲಾಗಿದೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿಗಳ ಆದೇಶದಂತೆ ಪಕ್ಷದ ಬಲವರ್ದನೆಗಾಗಿ ಜಿಲ್ಲೆಯ 5 ವಿಧಾನಸಭೆ ಹಾಗೂ 10 ಬ್ಲಾಕ್...
ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಯೋಗೀಶ್ ಆಚಾರ್ಯ ಇನ್ನ ಹಾಗೂ ಹೆಬ್ರಿ ಬ್ಲಾಕ್ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಮಂಜುನಾಥ್ ಜೋಗಿ ಕಾರ್ಕಳ ಇವರನ್ನು ನೇಮಿಸಲಾಗಿದೆ. ಕಾಪು ಉಸ್ತುವಾರಿಯಾಗಿ ಮಮತ ನಾಯ್ಕ್, ಹಿರಿಯಡ್ಕ ಉಸ್ತುವಾರಿಯಾಗಿ ಲತಿಫ್,...
(ವಾಯ್ಸ್ ಆಫ್ ಕಾರ್ಲ ವರದಿ) ಕಾರ್ಕಳ: ಕಲ್ಯಾ ಗ್ರಾಮದ ವಾರ್ಡ್ ಕಾರ್ಯಕರ್ತರ ಸಭೆಯು ಗ್ರಾಮೀಣ ಸಮಿತಿಯ ಅಧ್ಯಕ್ಷ ರಘುಪತಿ ಪೂಜಾರಿಯವರ ಮನೆಯಲ್ಲಿ ಜರುಗಿತು. ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲ್ ಮಾತನಾಡಿ ರಾಜ್ಯ ಕಾಂಗ್ರೆಸ್ ಸರಕಾರ...
(ವರದಿ: ವಾಯ್ಸ್ ಆಫ್ ಕಾರ್ಲ) ಬೈಂದೂರು ತಾಲೂಕು ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ನಿರೀಕ್ಷಕರಾದ ವಿನಯ್ ಅವರೊಂದಿಗೆ ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮೋಹನ್ ಪೂಜಾರಿಯವರು ಭೇಟಿ ನೀಡಿ ಆಹಾರ ವಿತರಣೆಯ ವ್ಯವಸ್ಥೆಯನ್ನು...
(ವರದಿ – ವಾಯ್ಸ್ ಆಫ್ ಕಾರ್ಲ) ಕಾರ್ಕಳ: ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಯನ್ನು ಅವಮಾನಿಸಿ ಸುದ್ದಿ ಪ್ರಕಟಿಸಿರುವ ‘ನ್ಯೂಸ್ ಕಾರ್ಕಳ’ ಎಂಬ ವೆಬ್ ಚಾನೆಲ್ನ ವಿರುದ್ಧ ಕ್ರಮಕ್ಕೆ ಅಗ್ರಹಿಸಿ ಕಾರ್ಕಳ ಬ್ಲಾಕ್...
ರೇಷನ್ ಕಾರ್ಡು ತಿದ್ದುಪಡಿ ಅಂತಿಮ ಗಡು ಇನ್ನೊಂದು ತಿಂಗಳು ವಿಸ್ತರಣೆ ಮಾಡಲು ಮನವಿ ರೇಷನ್ ಕಾರ್ಡು ತಿದ್ದುಪಡಿ ಅಂತಿಮ ಗಡುವನ್ನು ರಾಜ್ಯ ಸರಕಾರ ಹಾಗು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇನ್ನೊಂದು ತಿಂಗಳು ವಿಸ್ತರಣೆ...
ಜಗತ್ತಿನ ಪ್ರಸಿದ್ದ ಹಿಂದು ಧಾರ್ಮಿಕ ಕ್ಷೇತ್ರವಾದ ತಿರುಪತಿಯಲ್ಲಿ ಕರ್ನಾಟಕ ರಾಜ್ಯ ಛತ್ರದಲ್ಲಿ ರಾಜ್ಯ ಸರ್ಕಾರದ ವತಿಯಿಂದ 132 ಕೊಠಡಿ ಸಾಮರ್ಥ್ಯವುಳ್ಳ ‘ಐಹೊಳೆ’ ಹೆಸರಿನ ನೂತನ ಬ್ಲಾಕ್ ನಿರ್ಮಿಸಲಾಗಿದ್ದು, ಇದನ್ನು ಕರ್ನಾಟಕ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ...
ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯೊಳಗಿನ ಲೋಕೋಪಯೋಗಿ ಇಲಾಖೆಯ ಅಧೀನಕ್ಜೊಳಪಟ್ಟ ಪ್ರಮುಖ ರಸ್ತೆಗಳು, ಸೇತುವೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರವು ಸುಮಾರು 13 ಕೋಟಿ ರೂಪಾಯಿಗಳಷ್ಟು ಮೊತ್ತದ ಅನುದಾನವನ್ನು ಮಂಜೂರು ಮಾಡಿರುವುದು ಸಂತಸದ ವಿಚಾರವಾಗಿದೆ, ರಾಜ್ಯ ಸರ್ಕಾರದಿಂದ...
ಉಡುಪಿ.ಜ.22. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಕ್ಷೇತ್ರದ ಶಾಸಕನಾಗಿ ಕೆಲಸ ಮಾಡುವುದು ಬಿಟ್ಟು ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದು ಉಡುಪಿ ಮಾಜಿ ಶಾಸಕರಾದ ರಘುಪತಿ ಭಟ್ ಆರೋಪ ಮಾಡಿದ್ದಾರೆ. ಅವರು ಇಂದು ಉಡುಪಿಯಲ್ಲಿ ನಡೆದ...
ಮುಂಡ್ಳಿ ಪರಿಸರದಲ್ಲಿ ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನಕ್ಕೆ ದ್ವನಿವರ್ಧಕದ ಬಳಕೆಗೆ ಅನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕೆ ಪೋಲೀಸರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಘಟನೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ, ವೈಯಕ್ತಿಕ ಮನಸ್ಥಾಪದ ಕಾರಣಕ್ಕೆ ಯಾರೋ ನೀಡಿದ ದೂರಿಗೆ ಪಕ್ಷ...
ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕೈರಬೆಟ್ಟು ಪಾಂಚೊಟ್ಟು ಎಂಬಲ್ಲಿ ಕ್ರಶರ್ ಉದ್ಯಮಿಯೊಬ್ಬರು ಮೀಸಲು ಅರಣ್ಯ ಪ್ರದೇಶವನ್ನು ಅತಿಕ್ರಮಣ ನಡೆಸಿ ರಸ್ತೆ ನಿರ್ಮಾಣ ಮಾಡಿದ ಘಟನೆ ವರದಿಯಾಗಿದೆ. ಕಾರ್ಕಳದ ಕಲ್ಯಾ ಗ್ರಾಮ ದ ಸರ್ವೆ ನಂಬ್ರ 233/1...
ಬೋಳ ಗ್ರಾಮದ ಕೆರೆಕೋಡಿ, ಹೂಹಿತ್ಲು, ಪಂಚಾಯತ್ ಬಳಿ, ಕೆಂಪುಜಾರ್ 5 cents, ಮುಗಿಲಿ, ಪೊಯ್ಯೆ, ಬೋಳ ಪದವು, ಪಾಲಿಂಗೇರಿ, ಪಂಚಾಯತ್ ಬಳಿ, ಮುಂತಾದೆಡೆ ರಸ್ತೆ ಸೂಕ್ತ ದುರಸ್ತಿ ಕಾಣದೆ ಸಂಪೂರ್ಣ ಹದಗೆಟ್ಟಿದ್ದು ಗ್ರಾಮಸ್ಥರಿಗೆ ಸಂಚಾರಕ್ಕೆ ಅನಾನುಕೂಲವಾಗಿತ್ತು....
ಚತ್ತಿಸ್ಗಡದಲ್ಲಿ ನಕ್ಸಲ್ ಶರಣಾಗತಿ ನಡೆಸಿ ಅಮಿತ್ ಶಾ ಆನಂದ ಭಾಷ್ಪ ಸುರಿಸಿದಾಗ ಯಾಕೆ ಸುನೀಲ್ ಪ್ರಶ್ನೆ ಮಾಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ನಕ್ಸಲ್ ಶರಣಗತಿಯನ್ನು ವಿರೋಧಿಸಿ...
ಹಳೆಯ ಕಾರುಗಳು:ಭಾರತದಲ್ಲಿ ಬಹು ಸಂಖ್ಯೆಯ ಜನರು ಆರಂಭದಲ್ಲಿ ಹೊಸ ಕಾರು ಖರೀದಿಸಲು ಇಚ್ಛಿಸುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಆರ್ಥಿಕ ಪರಿಸ್ಥಿತಿ. ಎರಡನೆಯ ಕಾರಣ ಏನೆಂದರೆ ಮೊದಲೇ ಹೊಸಕಾರನ್ನು ಖರೀದಿಸಿ ಅದನ್ನು ಚಲಾಯಿಸುವ ಅನುಭವ ವಿಲ್ಲದೆ ಎಲ್ಲೋ...